More
ವಿಕ ಸುದ್ದಿಲೋಕ
ಸಿಇಟಿ ಪ್ರವೇಶೋತ್ತರ ಶುಲ್ಕ ವಸೂಲಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಸರಕಾರ, ಶುಲ್ಕ ನಿಯಂತ್ರಣ ಸಮಿತಿಯನ್ನು ಹೆಚ್ಚು ಸಕ್ರಿಯಗೊಳಿಸಲು ಮುಂದಾಗಿದೆ.
ವಿಕ ಸುದ್ದಿಲೋಕ
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಲ್ಲಿ ಮಂಗಳವಾರ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿದ ಒಂಟಿ ಸಲಗ ಗುರುವಾರ ಬೆಳಗ್ಗೆ ತುಮಕೂರು ಜಿಲ್ಲೆಯಲ್ಲಿ ಮತ್ತೊಬ್ಬನನ್ನು ಬಲಿ ತೆಗೆದುಕೊಂಡಿದೆ.
ಏಜೆನ್ಸೀಸ್
ಜನಸಾಮಾನ್ಯರ ಕಷ್ಟ ಕೋಟಲೆ ದೂರ ಮಾಡುವ ವಿಧೇಯಕ ಜಾರಿಗೆ ಮೀನಮೇಷ ಎಣಿಸುವ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವಕ್ಕೆ ಕಂಟಕವಾಗಿದ್ದ ಸಮಸ್ಯೆಗಳನ್ನು ಎಲ್ಲಿಲ್ಲದ ಆತುರ ತೋರಿ ಒಗ್ಗಟ್ಟಾಗಿ ನಿಂತು ಪರಿಹರಿಸಿಕೊಂಡಿವೆ.