|ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ
ಪರಿಹಾರವಾಗುತ್ತದೆಂದು ಪ್ರತೀತಿ. ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿವಸ ಅಕ್ಷಯ
ತೃತೀಯ ದಿವಸ. ಈ ದಿವಸ ಮಹಾವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ
ಇದೆ.
|ಧಾರ್ಮಿಕ ಆಚರಣೆಗಳು ಅನಾದಿಕಾಲದಿಂದಲೂ ಪ್ರಾಮುಖ್ಯತೆ ಹೊಂದಿದೆ. ಸಂತಸ, ನೆಮ್ಮದಿಯ ಜತೆಗೆ ಸಡಗರ ತರುವ ಹಬ್ಬಗಳ ಆಚರಣೆ, ನಮ್ಮ ಬದುಕಿನ ಜತೆ
ಅವಿನಾಭಾವ ಸಂಬಂಧ ಹೊಂದಿದೆ. ಇಂತಹ ಹಬ್ಬಗಳಲ್ಲಿ ಹಿಂದೂ ಸಂಪ್ರದಾಯದ ಮೊದಲ ಹಬ್ಬ ಹೊಸ ಸಂವತ್ಸರದ ಹಬ್ಬವೇ ‘ಯುಗಾದಿ’.
|ಒಂದು ತಿಂಗಳಲ್ಲಿ ಎರಡು ಏಕಾದಶಿ ಬರುತ್ತದೆ. ಒಂದು ಶುಕ್ಲ ಪಕ್ಷದಲ್ಲಿ
ಮತ್ತೊಂದು ಕೃಷ್ಣಪಕ್ಷದಲ್ಲಿ. ಧರ್ಮ, ಕರ್ಮ, ಜ್ಞಾನ ಸಾಧನ
ಕರಣಗಳಿಂದ ಭಗವತ್ ಚಿಂತನೆಗೆ ತೊಡಗಿಸುವ ಕ್ರಿಯೆ ಏಕಾದಶಿ.
|ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಸೂರ್ಯನ ಜನ್ಮದಿನ. ಅಲ್ಲದೆ ಸಪ್ತಮಿ ತಿಥಿಯ
ಅದಿದೇವತೆಯು ಸೂರ್ಯ ಆಗಿರುವುದರಿಂದ, ಫೆಬ್ರವರಿ 17ರಂದು ಸೂರ್ಯ ಆರಾಧನೆಯ ‘ರಥ ಸಪ್ತಮಿ’
ದಿನವೆಂದು ಆಚರಿಸಲಾಗುತ್ತದೆ.
|ಬನದ ಹುಣ್ಣಿಮೆಯು ನವರಾತ್ರಿಯು ಪ್ರತಿ ವರ್ಷ ಪುಷ್ಯಮಾಸದ ಶುಕ್ಲಪಕ್ಷದ ಅಷ್ಟಮಿ ದಿನದಿಂದ
ಪ್ರಾರಂಭ ಆಗುವುದು. ಬನಶಂಕರಿಯು ಹಲವಾರು ರೂಪಗಳಲ್ಲಿ ಅವತರಿಸಿ ನಮ್ಮ ದೇಹದ ನಾನಾ
ಭಾಗಗಳನ್ನು ರಕ್ಷಿಸುವಳು ಎಂಬ ನಂಬಿಕೆ ಇದೆ.
|ಮಗು ಹುಟ್ಟಿದ ಬಳಿಕ ಅದನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುವುದೇ ಹೆಸರು. ಬಾಳ ಪಯಣದ
ಮೊದಲ ಅಡಿ. ನಾಮ ಎಂದರೆ ಹೆಸರು. ಕರಣ ಎಂದರೆ ಇಡು ಎಂದರ್ಥ. ಮದುವೆಯಷ್ಟೆ ಪವಿತ್ರವಾದ
ಘಟ್ಟ ಈ ನಾಮಕರಣ.
|ಗುರು ಗ್ರಹವು ಒಂದು ರಾಶಿಯಲ್ಲಿ ಒಂದು ವರ್ಷ ಅಲ್ಲಿಯೇ ಇರುವನು. ಗುರುವು 12 ರಾಶಿಯನ್ನು
ಪೂರ್ತಿ ಪರಿಕ್ರಮಣ ಮಾಡಲು 12 ವರ್ಷಗಳ ಕಾಲ ಬೇಕಾಗುವುದು. ಆಗ ಮಹಾ ಕುಂಭ ಮೇಳ
ನಡೆಯುವುದು. 6 ರಾಶಿಗಳನ್ನು ಪ್ರವೇಶಿಸಿದಾಗ ಅರ್ಧ ಕುಂಭ ಮೇಳ ನಡೆಯುವುದು. ಈ ಕುಂಭ
ಮೇಳದಲ್ಲಿ ಸ್ನಾನವೇ ಅತಿ ಮುಖ್ಯ.
|ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು
ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ
ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ
ಸಂಕ್ರಾಂತಿ ಎನ್ನುತ್ತಾರೆ.