|ಅಧಿಕಾರದ ಅಂತಿಮ ದಿನಗಳಲ್ಲಿ ಸರಕಾರ ಕೋಮಾಗೆ ಹೋಗುವುದು ಅಸಹಜವೇನಲ್ಲ. ಆದರೆ, ದುಡುಕಿನ
ನಿರ್ಧಾರ ಮತ್ತು ಅಡಿಗಡಿಗೂ ತಪ್ಪು ಹೆಜ್ಜೆ ಇರಿಸುತ್ತಿರುವ ಕಾಂಗ್ರೆಸ್ ಸರಕಾರ ಈಗಲೇ
ಕೋಮಾದತ್ತ ಸಾಗಿದೆ ಎಂದು ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಚಾಟಿ ಬೀಸಿದರು.
ವಿಕ ಸುದ್ದಿಲೋಕ | |ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೂಡ ನಮ್ಮನ್ನಾಳುವ ಜನಪ್ರತಿನಿಧಿಗಳು 12 ಸಾವಿರ
ರೂ.ನಿಂದ 16 ಲಕ್ಷ ರೂ. ವರೆಗೆ ಖರ್ಚು ಮಾಡಿದ್ದಾಗಿ ‘ರಾಮನ ಲೆಕ್ಕ’ ಕೊಟ್ಟಿದ್ದು,
‘ಕೃಷ್ಣನ ಲೆಕ್ಕ’ದ ಬಾಬ್ತು ಎಷ್ಟೆಂಬುದು ನಿಗೂಢ.
|ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಉನ್ನತ ಹುದ್ದೆ ನೀಡಿದರೆ ಮಾತ್ರ ಬಿಜೆಪಿಗೆ ಮರಳುವುದಾಗಿ ಕೆಜೆಪಿ ನಾಯಕ ಬಿಎಸ್ವೈ ಷರತ್ತು ಹಾಕಿದ್ದಾರೆ ಎಂದು ಗೊತ್ತಾಗಿದೆ.
ವಿಕ ಸುದ್ದಿಲೋಕ | |ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆ ತರುವ ಮಾಜಿ ಸಿಎಂ
ಸದಾನಂದಗೌಡರ ಯತ್ನಕ್ಕೆ ಮತ್ತೊಬ್ಬ ಮಾಜಿ ಸಿಎಂ ಜಗದೀಶ್ಶೆಟ್ಟರ್ ಕೂಡ ಸಹಮತ
ವ್ಯಕ್ತಪಡಿಸಿದ್ದಾರೆ.
ವಿಕ ಸುದ್ದಿಲೋಕ | |ಯಡಿಯೂರಪ್ಪ ಅವರನ್ನು ವಾಪಸ್ ಕರೆತರಲು ಬಿಜೆಪಿಯಲ್ಲಿರುವ ಅವರ ಆಪ್ತರು ‘ಸಾಹಸ’
ನಡೆಸುತ್ತಿರುವಾಗಲೇ, ತಾವು ಬಿಜೆಪಿ ಸೇರುವುದಿಲ್ಲ ಎಂದು ಕೆಜೆಪಿ ರಾಜ್ಯಾಧ್ಯಕ್ಷ
ಯಡಿಯೂರಪ್ಪ ಹೇಳಿದ್ದಾರೆ.