ADVERTISEMENT
ನೀವಿಲ್ಲಿದ್ದೀರಿ: ವಿಜಯ ಕರ್ನಾಟಕ  » ಕರ್ನಾಟಕ » ರಾಜ್ಯ ರಾಜಕೀಯ
ಲೋಕಸಭೆಗೆ ಮಧ್ಯಾಂತರ ಚುನಾವಣೆ ಇಲ್ಲ: ಮೊಯ್ಲಿ

ಲೋಕಸಭೆಗೆ ಮಧ್ಯಾಂತರ ಚುನಾವಣೆ ಇಲ್ಲ: ಮೊಯ್ಲಿ

|ಅವಧಿಗಿಂತ ಮುನ್ನ ಲೋಕಸಭೆ ಚುನಾವಣೆಗೆ ಹೋಗಲು ಪಕ್ಷ ಬಯಸಿಲ್ಲ. ಹಾಗಾಗಿ ಲೋಕಸಭೆಗೆ ಮಧ್ಯಾಂತರ ಚುನಾವಣೆ ನಡೆಯದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಆರಂಭದಲ್ಲೇ ಕೋಮಾದತ್ತ ಕಾಂಗ್ರೆಸ್ ಸರಕಾರ: ಕುಮಾರಸ್ವಾಮಿ

ಆರಂಭದಲ್ಲೇ ಕೋಮಾದತ್ತ ಕಾಂಗ್ರೆಸ್ ಸರಕಾರ: ಕುಮಾರಸ್ವಾಮಿ

|ಅಧಿಕಾರದ ಅಂತಿಮ ದಿನಗಳಲ್ಲಿ ಸರಕಾರ ಕೋಮಾಗೆ ಹೋಗುವುದು ಅಸಹಜವೇನಲ್ಲ. ಆದರೆ, ದುಡುಕಿನ ನಿರ್ಧಾರ ಮತ್ತು ಅಡಿಗಡಿಗೂ ತಪ್ಪು ಹೆಜ್ಜೆ ಇರಿಸುತ್ತಿರುವ ಕಾಂಗ್ರೆಸ್ ಸರಕಾರ ಈಗಲೇ ಕೋಮಾದತ್ತ ಸಾಗಿದೆ ಎಂದು ಪ್ರತಿಪಕ್ಷ ನಾಯಕ ಕುಮಾರಸ್ವಾಮಿ ಚಾಟಿ ಬೀಸಿದರು.
ಬಿಎಸ್‌ವೈ ಬಿಜೆಪಿ ಸೇರ್ಪಡೆ: ಶಾಸಕರ ಅಭಿಪ್ರಾಯಕ್ಕೆ ಒತ್ತಡ

ಬಿಎಸ್‌ವೈ ಬಿಜೆಪಿ ಸೇರ್ಪಡೆ: ಶಾಸಕರ ಅಭಿಪ್ರಾಯಕ್ಕೆ ಒತ್ತಡ

ವಿಕ ಸುದ್ದಿಲೋಕ | |ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಶಾಸಕರ ಅಭಿಪ್ರಾಯ ಪಡೆಯಬೇಕೆಂಬ ಒತ್ತಡ ಬಿಜೆಪಿಯಲ್ಲಿ ಹೆಚ್ಚುತ್ತಿದೆ.
ಕೊಟ್ಟಿದ್ದು ರಾಮನ ಲೆಕ್ಕ, ಎಷ್ಟು ಕೃಷ್ಣನ ಲೆಕ್ಕ?

ಕೊಟ್ಟಿದ್ದು ರಾಮನ ಲೆಕ್ಕ, ಎಷ್ಟು ಕೃಷ್ಣನ ಲೆಕ್ಕ?

ವಿಕ ಸುದ್ದಿಲೋಕ | |ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕೂಡ ನಮ್ಮನ್ನಾಳುವ ಜನಪ್ರತಿನಿಧಿಗಳು 12 ಸಾವಿರ ರೂ.ನಿಂದ 16 ಲಕ್ಷ ರೂ. ವರೆಗೆ ಖರ್ಚು ಮಾಡಿದ್ದಾಗಿ ‘ರಾಮನ ಲೆಕ್ಕ’ ಕೊಟ್ಟಿದ್ದು, ‘ಕೃಷ್ಣನ ಲೆಕ್ಕ’ದ ಬಾಬ್ತು ಎಷ್ಟೆಂಬುದು ನಿಗೂಢ.
ಬಿಜೆಪಿಯೊಂದಿಗೆ ವಿಲೀನಕ್ಕೆ ಯಡಿಯೂರಪ್ಪ ಚೌಕಾಸಿ?

ಬಿಜೆಪಿಯೊಂದಿಗೆ ವಿಲೀನಕ್ಕೆ ಯಡಿಯೂರಪ್ಪ ಚೌಕಾಸಿ?

|ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಹಂತದಲ್ಲೇ ಉನ್ನತ ಹುದ್ದೆ ನೀಡಿದರೆ ಮಾತ್ರ ಬಿಜೆಪಿಗೆ ಮರಳುವುದಾಗಿ ಕೆಜೆಪಿ ನಾಯಕ ಬಿಎಸ್‌ವೈ ಷರತ್ತು ಹಾಕಿದ್ದಾರೆ ಎಂದು ಗೊತ್ತಾಗಿದೆ.

ಜಿ ಕೆಟಗರಿ ಸೈಟ್: ನೋಟಿಸ್‌ಗೂ ಕ್ಯಾರೆ ಎನ್ನದ ಶಾಸಕರು

ವಿಕ ಸುದ್ದಿಲೋಕ | |ಜಿ ಕೆಟಗರಿ ಸೈಟ್ ಹಂಚಿಕೆ ಕುರಿತು ತನಿಖೆ ನಡೆಸುತ್ತಿರುವ ನ್ಯಾ.ಪದ್ಮರಾಜ್ ಆಯೋಗ ನೀಡಿದ್ದ ನೋಟಿಸ್‌ಗೆ 55 ನಿವೇಶನದಾರರು ಉತ್ತರ ನೀಡಿಲ್ಲ.
ಬಿಎಸ್‌ವೈ ವಾಪಸ್‌ 50:50

ಬಿಎಸ್‌ವೈ ವಾಪಸ್‌ 50:50

ವಿಕ ಸುದ್ದಿಲೋಕ | |ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆ ತರುವ ಮಾಜಿ ಸಿಎಂ ಸದಾನಂದಗೌಡರ ಯತ್ನಕ್ಕೆ ಮತ್ತೊಬ್ಬ ಮಾಜಿ ಸಿಎಂ ಜಗದೀಶ್‌ಶೆಟ್ಟರ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸೇರೋಲ್ಲ: ಬಿಎಸ್‌ವೈ ಸ್ಪಷ್ಟನೆ

ವಿಕ ಸುದ್ದಿಲೋಕ | |ಯಡಿಯೂರಪ್ಪ ಅವರನ್ನು ವಾಪಸ್ ಕರೆತರಲು ಬಿಜೆಪಿಯಲ್ಲಿರುವ ಅವರ ಆಪ್ತರು ‘ಸಾಹಸ’ ನಡೆಸುತ್ತಿರುವಾಗಲೇ, ತಾವು ಬಿಜೆಪಿ ಸೇರುವುದಿಲ್ಲ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ಬಿಎಸ್‌ವೈ ಬಿಜೆಪಿ ಸೇರ್ಪಡೆ: ಹೈಕಮಾಂಡ್‌ಗೆ ವರ್ಗಾವಣೆ

ಬಿಎಸ್‌ವೈ ಬಿಜೆಪಿ ಸೇರ್ಪಡೆ: ಹೈಕಮಾಂಡ್‌ಗೆ ವರ್ಗಾವಣೆ

ವಿಕ ಸುದ್ದಿಲೋಕ | |ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರದಲ್ಲಿ ಬಿಜೆಪಿಯಲ್ಲಿ ಒಡಕು ಮೂಡಿದೆ.
ಎಚ್ಡಿಕೆಗೆ ಕಾರು ಖರೀದಿ: ಸಚಿವಾಲಯ ಸಮ್ಮತಿ

ಎಚ್ಡಿಕೆಗೆ ಕಾರು ಖರೀದಿ: ಸಚಿವಾಲಯ ಸಮ್ಮತಿ

|ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಧಿಕೃತ ವಾಹನ ಸೌಲಭ್ಯ ನೀಡಲು ಹೊಸ ಕಾರು ಖರೀದಿಗೆ ಸಚಿವಾಲಯ ಒಪ್ಪಿದೆ.

ಫೋಟೋ ಗ್ಯಾಲರಿ

About Us | Advertise with Us | Careers @ TIL | Terms of Use and Grievance Redressal Policy | Privacy Policy | Sitemap
Copyright © 2013 Times Internet Limited. All rights reserved. For reprint rights: Times Syndication Service
This site is best viewed with Internet Explorer 7.0 or higher; Firefox 2.0 or higher at a minimum screen resolution of 1024x768